Sl No |
Application number |
Applicant Name |
Information sought |
Current status |
0
1
1 |
41 |
ಶ್ರೀ ಮೊಹ್ಮದ್ ಯಾಕೂಬ್ ಖುರೇಷಿ ತಂದೆ ಅಬ್ದುಲ್ ರಸೂಲ |
1) ಶ್ರೀ ರಾಜಾಸಾಬ್ ತಂದೆ ಮೌಲಾ ಸಾಬ್ ಹಟ್ಟಿ ಚಿನ್ನದ ಗಣಿಯ ತಾಂತ್ರಿಕ ವಿಭಾಗದ ಪೈಪ್ ಸೆಕ್ಷನ್ ನಲ್ಲಿ ಬಿಲ್ಲೆ ಸಂಖ್ಯೆ 116 ಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಇವರು ತಮ್ಮ ಸೇವಾ ಅವಧಿ ಪೂರ್ಣಗೊಳಿಸಿ ನಿವೃತ್ತಿ ಹೊಂದಿದ್ದರೆ, ಯಾವ ಸಾಲಿನಲ್ಲಿ ನಿವೃತ್ತಿ ಹೊಂದಿದ್ದರು.
2) ರಾಜಾ ಸಾಬ್ ತಂದೆ ಮೌಲಾಸಾಬ್ ಸೇವಾ ಅವಧಿಯಲ್ಲಿ ಮೃತ ಪಟ್ಟಿದ್ದರೆ ಅನುಕಂಪದ ಆಧಾರದ ಮೇಲೆ ಕಂಪನಿಯಲ್ಲಿ ಯಾರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಮೇಲಿನ ಅಂಶಗಳ ಧೃಡಿಕೃತ ಮಾಹಿತಿ ನೀಡಲು ಕೋರಿಕೆ. |
Assigned to PIORamesh H, Dy Manager(HR) |
2
2 |
40 |
Bheemaraya D Gurikar |
ಮರಳು ಹೊರತೆಗೆಯುವಿಕೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಬೀರನಹಳ್ಳಿ ಮತ್ತು ಆರಬೊಮ್ಮನಹಳ್ಳಿ ಗ್ರಾಮ (ಕಾಗಿಣ ನದಿ) HGML/New Sand block/ಪ್ರಕ್ರೀಯೆಯಲ್ಲಿ ಭಾಗವಹಿಸಿದ ಮಾನ್ಯ ಶ್ರೀ ಮಹಾದೇವಪ್ಪ ಯಲಸಟ್ಟಿ ಗುತ್ತಿಗೆದಾರರು ಪ್ರಕ್ರೀಯೆಯಲ್ಲಿ ಸಲ್ಲಿಸಿರುವ (ಕಂಡಿಷನ್ ನಲ್ಲಿ) ಕೇಳಿರುವ ದಾಖಲಾತಿಗಳ ಪೂರ್ತಿ ಮಾಹಿತಿ ಕೊಡಬೇಕಾಗಿ ವಿನಂತಿ. |
Assigned to PIOSanjeevkumar Solankar, I/c Manager(Exploration) |
3
3 |
39 |
Shaik Hussain Soudhagar |
Provide the below mentioned details related to the outsourced agencies providing man power to HGML.
1) Minutes copy approved by the board of director of HGML/HGML Management to call the tender.
2) Tender notification details.
3) Work order details.
4) Total no of workmen working in HGML through various agencies. |
Assigned to PIOHanmanthappa, Dy General Manager(Materials) |
4
4 |
38 |
Shaik Hussain Soudhagar |
Permit to verify the records maintained at HGML canteen related to food grain & other materials supplied to HGML canteen 1-4-19 to 30-7-2022.
2) Quality testing committee/Qcc report (Minutes Register) from 1-4-19 to 30-7-22
3) Rejected materials details maintained by HGML canteen 1-4-19 to 30-7-22 |
Assigned to PIORamesh H, Dy Manager(HR) |
5
5 |
37 |
ಸುನಿಲಕುಮಾರ ಗುನ್ನಾಪೂರ |
1) 2018 ರಿಂದ 2022 ರ ಇಂದಿನವರೆಗೆ ವಿಧಾನಸೌಧ, ವಿಕಾಸಸೌಧ ಮತ್ತು M.S Building ನಲ್ಲಿ ಎಷ್ಟು ಕಾರ್ಯಕ್ರಮಗಳು ಮತ್ತು ಸಬೆಗಳಾಗಿವೆ ಎಂಬ ಮಾಹಿತಿ ಕೋರಿ
2) ಒಟ್ಟು ಕಾರ್ಯಕ್ರಮಗಳ ಮತ್ತು ಸಭೆಗಳು, ಶಾಮಿಯಾನ, ಪೆಂಡಾಲ ಊಟ, ತಿಂಡಿ, ಚಹಾ ಬಿಸ್ಕೆಟ್ ಮತ್ತು ಇತರೆ ಒಟ್ಟು ಎಷ್ಟು ಜನರಿಗಾಗಿ ಕಾರ್ಯಕ್ರಮ/ಸಭೆ ಆಯೋಜನೆಗೊಂಡಿತ್ತು ಮತ್ತು ಎಷ್ಟು ಹಣ ಯಾವುದಕ್ಕೆ ಖರ್ಚಾಗಿದೆ ಎಂಬುದರ ಪ್ರತಿ ಕಾರ್ಯಕ್ರಮ ಮತ್ತು ಸಭೆಯ ಸಂಪೂರ್ಣ ವಿವರಗಳ ಮಾಹಿತಿ ಕೋರಿ. |
Assigned to PIOB.N Subbalaxmi, Dy Manager(Admin) |
6
6 |
36 |
ಖಾಸಿಂ ಅಲಿ ಹಟ್ಟಿ |
ಹಟ್ಟಿ ಕ್ಯಾಂಪ್ ಮಧ್ಯದಿಂದ ಹಾದು ಹೋಗಿರುವ ಯರಡೋಣಾದಿಂದ ಕಲ್ಮಲಾವರೆಗೆ ಹೋಗುವ ಜಿಲ್ಲ ಮುಖ್ಯ ರಸ್ತೆಯನ್ನು (ಕೆಪಿಟಿಸಿಎಲ್ ಸ್ಟೇಷನ ನಿಂದ ಹಟ್ಟಿ ಕ್ಯಾಂಪ್ ಹೊಸ ಬಸ್ ನಿಲ್ದಾಣದವರೆಗೆ) ಹಟ್ಟಿ ಚಿನ್ನದ ಗಣಿ ಆಡಳಿತ ಸ್ವಾಧೀನ ಪಡೆದುಕೊಂಡ ಬಗ್ಗೆ ಧೃಡಿಕೃತ ಮಾಹಿತಿ ನೀಡಲು ಕೋರಿಕೆ. |
Assigned to PIORamesh H, Dy Manager(HR) |
7
7 |
35 |
ಶ್ರೀ ಮೊಹ್ಮದ್ ಯಾಕೂಬ್ ಖುರೇಷಿ ತಂದೆ ಅಬ್ದುಲ್ ರಸೂಲ |
ಶ್ರೀ ರಂಜಾನ್ ತಂದೆ ರಾಜಸಾಬ್ ಹಟ್ಟಿ ಚಿನ್ನದ ಗಣಿ ಕಂಪನಿಯ ಲೋಹ ವಿಭಾಗದಲ್ಲಿ (ಬಿಲ್ಲೆ ಸಂಖ್ಯೆ 300) ಸೇವೆ ಸಲ್ಲಿಸುತ್ತಿದ್ದರು. ಇವರು ನವಂಬರ್ 1997 ರಲ್ಲಿ ಸೇವೆಯಲ್ಲಿದ್ದಾಗ ಮೃತಪಟ್ಟಿದ್ದಾರೆ. ಇವರ ಬದಲಾಗಿ ಅನುಕಂಪದ ಆಧಾರದ ಮೇಲೆ ಕಂಪನಿಯಲ್ಲಿ ಯಾರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂಬುದರ ಧೃಡಿಕೃತ ಮಾಹಿತಿ ನೀಡಲು ಕೋರಲಾಗಿದೆ. 2) ಶ್ರೀ ರಂಜಾನ್ ತಂದೆ ರಾಜಾಸಾಬ್ ಇವರ ಕಂಪನಿಯಲ್ಲಿ ನೇಮಕಗೊಂಡ ನೇಮಕ ಆದೇಶದ ಧೃಡಿಕೃತ ಪ್ರತಿಯನ್ನು ನೀಡಲು ಕೋರಿಕೆ. |
Assigned to PIORamesh H, Dy Manager(HR) |
8
8 |
034 |
M Ravi Chandra |
Details of proposal for revising the cadre bifurcation of HGML officers under 371(j) Hutti Gold Mines Raichur. 2) Details of approval for draft amendment to HGML officers cadre, recruitment and promotion rule 2020. |
Assigned to PIORamesh H, Dy Manager(HR) |
9
9 |
33 |
ಶ್ರೀ ಎಸ್.ಆರ್.ಕಿರೇಸೂರು |
ವಿರೇಶ ಹೆಚ್ ಹಂಪರಗುಂದಿ ಇವರು ತಮ್ಮ ಹಟ್ಟಿ ಚಿನ್ನದ ಗಣಿಯಲ್ಲಿ ಸರಕಾರಿ ನೌಕರನು ಇದ್ದು ಅವರ ವೇತನ ಪ್ರಮಾಣ ಪತ್ರವನ್ನು ಪೂರೈಸಲಬೇಕು. |
Assigned to PIORamesh H, Dy Manager(HR) |
10
10 |
32 |
ಅಶ್ವಿನಿ @ ಮಂಜುಳಾ ಗಂಡ ವೀರೇಶ ಹಂಪರಗುಂದಿ |
ವೀರೇಶ ತಂದೆ ಜಂಪಣ್ಣ ಹಂಪರಗುಂದಿ ಸಾ||ಹಟ್ಟಿ ಸೆಲ್ ನಂ. 9739056646 ಇವರು ಹಟ್ಟಿ ಚಿನ್ನದ ಗಣಿಗಾರಿಕೆಯಲ್ಲಿ ಲ್ಯಾಬ್ ಕೆಮಿಸ್ಟ್ರಿ ಎಂಬ ಹುದ್ದೆ ನಿರ್ವಹಿಸುತ್ತಿದ್ದು ಇವರ ವೇತನದ ರಸೀದಿ (ಸ್ಯಾಲರಿ ಸ್ಲಿಪ್) ಪೂರೈಸಲು. |
Assigned to PIORamesh H, Dy Manager(HR) |
11
11 |
31 |
ತಿಮ್ಮಪ್ಪ ವಕೀಲರು ರಾಯಚೂರು |
2022 ನೇ ವರ್ಷದಲ್ಲಿ ಸ.ನಂ 64/1-3 ನಲ್ಲಿ ನಿಮ್ಮ ಕಂಪನಿಯ ಉದ್ಯೋಗಕ್ಕೆ ನೇಮಕಾತಿಯಾದ ಶ್ರೀ ವಿನಯ್ ತ/ಬಸವರಾಜ ಇವರು ನೀಡಿದ ದಾಖಲಾತಿಗಳು ಮತ್ತು ಯಾವುದಾದರೂ ನ್ಯಾಯಾಲಯದ ಆದೇಶ ಇದ್ದಲ್ಲಿ ಅವುಗಳ ನಕಲುಗಳನ್ನು ನೀಡಬೇಕಾಗಿ. |
Assigned to PIORamesh H, Dy Manager(HR) |
12
12 |
30 |
ತಿಮ್ಮಪ್ಪ ವಕೀಲರು ರಾಯಚೂರು |
2004 ರಲ್ಲಿ ಕಂಪನಿಗೆ ಸೇರ್ಪಡೆಯಾಗಿ ಕೆಲಸ ಪಡೆದುಕೊಂಡವರ ಸರ್ವೆ ನಂಬರ 460-ಕೊಠಾ ಶಿವಾರ, 461- ಕೊಠಾ ಶಿವಾರ, 462-ಕೊಠಾ ಶಿವಾರ, 465-ಕೊಠಾ ಶಿವಾರ ಗಳಲ್ಲಿ ಅವರು ಉದ್ಯೋಗ ಪಡೆಯಲು ನೀಡಿರುವ ಕಾಗದ ಪತ್ರ ಮತ್ತು ದಾಖಲಾತಿಗಳ ನಕಲು ಗಳು. |
Assigned to PIORamesh H, Dy Manager(HR) |
13
13 |
29 |
ನಾಗಭೂಷಣ |
ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಹಿಂದುಳಿದ ಹೈದ್ರಾಬಾದ್ ಕರ್ನಾಟಕ 371(ಜೆ) ಯನ್ನು ಅನುಷ್ಠಾನಗೊಳಿಸಲು ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಅನುಮೋದನೆಗೊಂಡ ನಿರ್ದೇಶಕರ ಮಂಡಳಿಯ ನಡವಳಿಯ ಪ್ರತಿ ಒದಗಿಸಬೇಕೆಂದು ಕೋರಿಕೆ |
Assigned to PIORamesh H, Dy Manager(HR) |
14
14 |
28 |
ಶ್ರೀ ಚನ್ನಬಸವ ನಾಯಕ ಕಾವಲಿ |
ಶ್ರೀ ಲಕ್ಷ್ಮಣ ಟಿಕೇಟ್ ನಂಬರ 7735, ಬಿಲ್ಲೆ ನಂಬರ 220, G-8 ಕಾರ್ಮಿಕನಾಗಿದ್ದು, ಇವರು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕ್ಯಾಂಟೀನ್ ಕೆಲಸಕ್ಕೆ ಖಾಯಂ ನೌಕರರಾಗಿ ನೇಮಕಾತಿ ಹೊಂದಲು ಸಲ್ಲಿಸಿದ ದಾಖಲೆಗಳ ನಕಲು ಪ್ರತಿಗಳಿಗೆ ಧೃಡೀಕರಿಸಿ ಸಂಪೂರ್ಣ ಮಾಹಿತಿಯನ್ನು ನೀಡಲು ತಮ್ಮಲ್ಲಿ ಕೋರಲಾಗಿದೆ |
Assigned to PIORamesh H, Dy Manager(HR) |
15
15 |
27 |
ಮಲ್ಲಿಕಾರ್ಜುನ ಕಡೆಚೂರು |
ಹಟ್ಟಿ ಚಿನ್ನದ ಗಣಿಯ 2000 ದಿಂದ 2005ರ ವರೆಗೆ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರ ಹೆಸರು, ತಂದೆಯ ಹೆಸರು, ಬಿಲ್ಲೆ ಸಂಖ್ಯೆ, ಬಿ.ಆರ್.ಸಂಖ್ಯೆ ಮತ್ತ ಅವರ ವಿಳಾಸ ಹಾಗೂ ಸರ್ವೀಸ್ ಕಾರ್ಡನ ನಕಲು ಪ್ರತಿಯನ್ನು ಧೃಡೀಕೃತ ಪ್ರತಿಯೊಂದಿಗೆ ಒದಗಿಸುವುದು.
ಹಟ್ಟಿ ಚಿನ್ನದ ಗಣಿಯ 2000 ದಿಂದ 2005ರ ವರೆಗೆ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರ ಕುಟುಂಬ ಸದಸ್ಯರ ವಿವರ ನಕಲು ಪ್ರತಿಯನ್ನು ಧೃಡೀಕೃತ ಪ್ರತಿಯೊಂದಿಗೆ ಒದಗಿಸುವುದು.
ಹಟ್ಟಿ ಚಿನ್ನದ ಗಣಿಯ 2000 ದಿಂದ 2005ರ ವರೆಗೆ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ನೀಡಿದ ಹಣಕಾಸಿನ ಒಟ್ಟು ಲೆಕ್ಕ ಪತ್ರದ ನಕಲು ಪ್ರತಿಯನ್ನು ಧೃಡೀಕೃತ ಪ್ರತಿಯೊಂದಿಗೆ ಒದಗಿಸುವುದು. |
Assigned to PIORamesh H, Dy Manager(HR) |
16
16 |
26 |
ಬಿ.ಸುಂದರ |
ಸರ್ಕಾರಿ ಸೌಮ್ಯದ KSDL, KSIC, KRIDL, MSIL ಹಾಗೂ ಹಟ್ಟಿ ಚಿನ್ನದ ಗಣಿ ಲಿಮಿಟೆಡ್ ಗಳಲ್ಲಿ ಬಂಡವಾಳ ಹಿಂತೆಗತಕ್ಕೆ ಸರ್ಕಾರ ರಚನೆ ಮಾಡಿರುವ ಸಮಿತಿ ಮಾಹಿತಿ ಮತ್ತು ಸಮಿತಿಯಲ್ಲಿ ಇರುವ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳ ಪಟ್ಟಿ ಮಾಹಿತಿಯನ್ನು ಧೃಡೀಕರಿಸಿ ಒದಗಿಸಿಕೊಡುವುದು. ಸರ್ಕಾರದ ಸಮಗ್ರ ನಡವಳಿ ಮಾಹಿತಿ ಒಳಗೊಂಡಂತೆ. |
Assigned to PIOB.N Subbalaxmi, Dy Manager(Admin) |
17
17 |
25 |
ಹೇಮಂತ ತಂದೆ ಬಸವರಾಜ ಅವಟಿಗೇರ |
(Compassionate Appointment Guidelines-2012)-6(ii) copy ನೀಡುವ ಕುರಿತು. |
Assigned to PIORamesh H, Dy Manager(HR) |
18
18 |
34 |
ವಿಜಯಲಕ್ಷ್ಮೀ ಗಂಡ ಕೀರ್ತಿಚಂದ್ರ ತೇಜಸ್ವಿ |
ಕೀರ್ತಿಕುಮಾರ ಗಣಿ ವಿಭಾಗ ಫೋರ್ ಮೆನ್, ಸೆಂಟ್ರಲ್ ಶಾಫ್ಟ್ ಟಿ.ನಂ.34, ಬಿ.ಆರ್.ಸಂ.7489 ಇವರ ಮಾಸಿಕ ವೇತನದ ಪ್ರತಿಯನ್ನು ಅಂದರೆ (ಮಾರ್ಚ್. ಏಪ್ರಿಲ್, ಮೇ) ಈ ಮೂರು ತಿಂಗಳ ವೇತನ ಪ್ರತಿಯನ್ನು ನೀಡಬೇಕು. |
Assigned to PIOArunaav Ghosh, Dy General Manager(Mine) |
19
19 |
23 |
ನಾಗಭೂಷಣ |
ಹಟ್ಟಿ ಚಿನ್ನದ ಗಣಿ ಕಂಪನಿಯ ತಾಂತ್ರಿಕ ವಿಭಾಗದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಸೇವೆಯಲ್ಲಿರುವ ಡಿಪ್ಲೋಮಾ ಮತ್ತು ನಾನ ಡಿಪ್ಲೋಮಾ ನೌಕರರಿಗೆ ಸಮಾನ ಅವಕಾಶ ಕಲ್ಪಿಸುವ ಹಿತದೃಷ್ಟಿಯಿಂದ ಎಲ್ಲಾ ತಾಂತ್ರಿಕ ವಿಭಾಗದ ಮೆಕ್ಯಾನಿಕಲ್ ಟ್ರೇಡ್ ವರ್ಕಶಾಪ, ಪಿಹೆಚ್/ಪಿಹೆಚ್ ಟಮಣಕಲ್, ಪೈಪ್ ಪ್ಲ್ಯಾಂಟ್, ಪಂಪ್ ಮತ್ತು (ಗಣಿ ತಾಂತ್ರಿಕ) ಎಲ್.ಡಿ.ಬಿ.ಎಚ್/ಲೋಡರ್/ರಾಕ್ ಬ್ರೇಕರ್/ಏರಹಾಯಿಸ್ಟ್ ಮತ್ತು ಗಣಿ ಕ್ರಷರ್ ಸೆಷನ್ ಗಳನ್ನು ಸೇರಿಸಿ ಜಿ-5 ದರ್ಜೆಯಿಂದ ಜಿ-1 ದರ್ಜೆಗೆ ಮುಂಬಡ್ತಿ ನೀಡುತ್ತೀರಿ ಮುಂಬಡ್ತಿಯ ಯಾವ ಕಲಂ ಬಗ್ಗೆ ಎಂಬುವುದರ ಧೃಡೀಕರಿಸಿದ ನಕಲು ಪ್ರತಿ ನೀಡಬೇಕೆಂದು ಕೋರಿಕೆ. |
Assigned to PIORamesh H, Dy Manager(HR) |
20
20 |
22 |
ಶ್ರೀಮತಿ ಮೌಲಾಬೀ ಗಂಡ ಇಮಾಮ್ ಸಾಬ್ |
ಶ್ರೀ ಇಮಾಮ್ ಸಾಬ್ ತಂದೆ ಪೀರ ಸಾಬ್ ಸಿವಿಲ್ ಕಂಟ್ರ್ಯಾಕ್ಟರ್, ಹಟ್ಟಿ ಚಿನ್ನದ ಗಣಿ ಇವರು ತಮ್ಮ ಕಂಪನಿಯಲ್ಲಿ 2015 ರಿಂದ 2022 ರವರೆಗೆ ನಿರ್ವಹಿಸಿದ ಕೆಲಸ ಮಾಡಿದ ವರ್ಕ್ ಆರ್ಡರ್ ಗಳ ಪ್ರತಿ ಮತ್ತು ಪಾವತಿ ಮಾಡಿದ ಬಿಲ್ ಗಳ ಧೃಡೀಕೃತ ಪ್ರತಿ ಕೋರಿಕೆ.
ಶ್ರೀ ಇಮಾಮ್ ಸಾಬ್ ತಂದೆ ಪೀರ ಸಾಬ್ ಸಿವಿಲ್ ಕಂಟ್ರ್ಯಾಕ್ಟರ್ ಲೈಸನ್ಸ್ ಧೃಡೀಕೃತ ಪ್ರತಿ ನೀಡಲು ಕೋರಿಕೆ. |
Assigned to PIOHanmanthappa, Dy General Manager(Materials) |
21
21 |
21 |
ಹೇಮಂತ ತಂದೆ ಬಸವರಾಜ ಅವಟಿಗೇರ |
ಶ್ರೀ ದಿವಂಗತ ಬಸವರಾಜ ಅವಟಿಗೇರ ಬಿ.ಆರ್.ಸಂಖ್ಯೆ 33572 ಗಣಿ ಬಿಲ್ಲೆ ಸಂಖ್ಯೆ 2779 ಸೆಂಟ್ರಲ್ ಶಾಫ್ಟ್ ಭೂಕೆಳಮೈ ವಿಭಾಗ ದಿನಾಂಕ 18-04-2000 ರಂದು ತಮ್ಮ ಸೇವಾ ಅವಧಿಯಲ್ಲಿಯೇ ಮೃತರಾಗಿರುತ್ತಾರೆ. ಸದರಿ ಇವರ ನೌಕರಿಯನ್ನು ಪಡೆಯಲು (Compassionate Appointment Guidelines 2012)6(ii) ನೇಮಕಾತಿ ನಿಯಮ 2012 ಈ ಮಾರ್ಗಸೂಚಿಯು ನೌಕರಿಯನ್ನು ಪಡೆಯಲು ಅನ್ವಯವಾಗುವುದೇ, ಅನ್ವಯವಾಗುವುದಾದರೆ ಸೂಕ್ತ ಕಾರಣ ತಿಳಿಸಿ. |
Assigned to PIORamesh H, Dy Manager(HR) |
22
22 |
20 |
ಮೌಲನಬಿ(ಉರ್ಫ) ಹಸೀನಾ ಬೇಗಂ |
ನನ್ನ ಗಂಡನಾದ ರಹೀಮ ತಂದೆ ಇಮಾಮ ಹುಸೇನ (ಪಾಷಾ) ಬಡೇಪರ್ HGM Co T.No.2033 ಇತನ ವೇತನ ಪ್ರಮಾಣ ಪತ್ರ ನೀಡಲು ಕೋರಿದೆ ಹಾಗೂ ವೇತನ ಪ್ರಮಾಣ ಪತ್ರ 2022 2023 ಧೃಡೀಕರಿಸಿ ನೀಡಲು ಕೋರುತ್ತೇನೆ. |
Assigned to PIOArunaav Ghosh, Dy General Manager(Mine) |
23
23 |
19 |
ಚಂದ್ರಶೇಖರ ಸಾನಬಾಳ |
ದುರುಗಪ್ಪ ತಂದೆ ಗ್ಯಾನಪ್ಪ, ಉದ್ಯೋಗ: ಹ.ಚಿ.ಗ ಕಂ ನೌಕರ, ಬಿ.ಆರ್.ಸಂ 6789 ಟಿಕೇಟ್ ನಂ. 2196 ಒಳಮೈ ಕಾರ್ಮಿಕ ಇತನ ಎಪ್ರಿಲ್ 2022 ತಿಂಗಳಿನ ಇದರ ವೇತನ ಪ್ರಮಾಣ ಪತ್ರವು ಲಿಂಗಸುಗೂರು ನ್ಯಾಯಾಲಯಕ್ಕೆ ಹಾಜರಪಡಿಸುವ ಸಂಬಂಧವಾಗಿ ಅವಧ್ಯವಿರುತ್ತದೆ. |
Assigned to PIOArunaav Ghosh, Dy General Manager(Mine) |
24
24 |
18 |
ನಾಗಭೂಷಣ |
ಹಿಂದುಳಿದ ಹೈದ್ರಾಬಾದ ಕರ್ನಾಟಕ 371(ಜೆ) ಅಡಿಯಲ್ಲಿ 1/1/2013 ರಲ್ಲಿ ಸ್ಥಳೀಯ ಹಾಗೂ ಸ್ಥಳೀಯೇತರ ೆಂದು ವೃಂದ ರಚಿಸಿದ ವೃಂದವನ್ನು ರದ್ದುಪಡಿಸಿ ಪುನ ಹೊಸ ವೃಂದ ರಚಿಸಿದಾಗ 51 ಜನ ಕಾರ್ಮಿಕರನ್ನು ಸ್ಥಳೀಯೇತರ ವೃಂದದಲ್ಲಿ ಇರುವವರನ್ನು ಸ್ಥಳೀಯ ವೃಂದಕ್ಕೆ ಸೇರಿಸಿರುತ್ತೀರಿ ಇವರುಗಳು ಸ್ಥಳೀಯ ವೃಂದಕ್ಕೆ ಸೇರಲು ಅರ್ಜಿ ನೀಡಿರುತ್ತಾರೆ. ಇವರುಗಳ ಅರ್ಜಿ ದಿನಾಂಕ ಹಾಗೂ ಇವರುಗಳನ್ನು ಯಾವ ದಿನಾಂಕದಿಂದ ಸ್ಥಳೀಯರೆಂದು ಪರಿಗಣಿಸಿದ್ದೀರಿ ಎಬುವುದರ ಬಗ್ಗೆ ಮಾಹಿತಿ ಒದಗಿಸಬೇಕೆಂದು ಕೇಳಿಕೊಂಡಿದ್ದೆ ಆದರೆ ತಾವುಗಳು 30/03/2022 ರಂದು ಹಿಂಬರಹ ನೀಡಿ 17/06/2019 ರಂದು ಪ್ರಕಟಿಸಿದ ಸುತ್ತೋಲೆಯನ್ನು ನೋಡಿಕೊಳ್ಳಿರಿ ಎಂದು ತಿಳಿಸಿರುತ್ತೀರಿ ಆದರೆ ಆ ಸುತ್ತೋಲೆಯಲ್ಲಿ ಯಾವುದೇ ಸ್ಪಷ್ಟ ದಿನಾಂಕ ಇರುವುದಿಲ್ಲ ಆದ ಕಾರಣ ನಾನು ಕೇಳಿದ ಮಾಹಿತಿಯನ್ನು ಸರಿಯಾಗಿ ಒದಗಿಸಬೇಕೆಂದು ಕೋರಿಕೆ. |
Assigned to PIORamesh H, Dy Manager(HR) |
25
25 |
17 |
ನಾಗಭೂಷಣ |
ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಹಿಂದುಳಿದ ಹೈ.ಕ 371(ಜೆ) ಅಡಿಯಲ್ಲಿ 1-1-2013 ರಲ್ಲಿ ರಚಿಸಿದ ವೃಂದವನ್ನು ರದ್ದುಪಡಿಸಿ ಪುನಃ ಹೊಸ ವೃಂದ ರಚಿಸಿದಾಗ ಸ್ಥಳೀಯೇತರ ವೃಂದದಿಂದ ಸ್ಥಳೀಯ ವೃಂದಕ್ಕೆ ಸೇರಲು 51 ಜನ ಕಾರ್ಮಿಕರು ಹಿಂದುಳಿದ ಹೈದ್ರಾಬಾದ್ ಕರ್ನಾಟಕ 371(ಜೆ) ಅಡಿಯಲ್ಲಿ ಅನುಬಂಧ-ಬಿ ಪ್ರಮಾಣ ಪತ್ರ ನೀಡಿರುತ್ತಾರೆ. ಆ ಪ್ರಮಾಣ ಪತ್ರದ ನಕಲು (ಝರಾಕ್ಸ್) ಪ್ರತಿ ನೀಡಬೇಕೆಂದು ಕೋರಿಕೊಂಡಿದ್ದೆ ಆದರೆ ತಾವುಗಳು 30/03/2022 ರಂದು ಹಿಂಬರಹ ನೀಡಿ ವೈಯಕ್ತಿಕ ದಾಖಲೆ ಆಗಿರುತ್ತದೆ ಎಂದು ಹೇಳಿರುತ್ತೀರಿ. ಆದರೆ ಅದು ಸರಕಾರ ನೀಡಿದ ದಾಖಲೆ ಆಗಿರುವುದರಿಂದ ಅದು ಸರಕಾರದ ದಾಖಲೆ ಆಗಿರುತ್ತದೆ. ಆದ ಕಾರಣ ಅದು ವೈಯಕ್ತಿಕ ದಾಖಲೆ ಆಗುವುದಿಲ್ಲ ಆದ್ದರಿಂದ ಅನುಬಂಧ-ಬಿ ಪ್ರಮಾಣ ಪತ್ರದ ನಕಲು (ಝರಾಕ್ಸ್) ಪ್ರತಿ ನೀಡಬೇಕೆಂದು ಕೋರಿಕೆ. |
Assigned to PIORamesh H, Dy Manager(HR) |
26
26 |
16 |
ನಾಗಭೂಷಣ |
ಹಟ್ಟಿ ಚಿನ್ನದ ಗಣಿ ಕಂಪನಿಯ ಎಲ್ಲಾ ವಿಭಾಗದ ನೌಕರರ ಹಿಂದುಳಿದ ಹೈದ್ರಾಬಾದ ಕರ್ನಾಟಕ 371(ಜೆ) ಕಲಂ ಪ್ರಕಾರ ಸ್ಥಳೀಯ ಹಾಗೂ ಸ್ಥಳೀಯದಲ್ಲದವರೆಂದು ವಿಂಗಡಿಸಿ ವೃಂದ ರಚಿಸಿ 1-1-2013 ರಿಂದ 1-4-2019 ರವರೆಗೆ ಎಷ್ಟು ಮುಂಬಡ್ತಿ ಸಭೆಗಳು ನಡೆದವು ಆ ಸಭೆಗಳ ನಡವಳಿ ಪತ್ರ ನೀಡಬೇಕೆಂದು ಈ ಹಿಂದೆ ಕೇಳಿಕೊಂಡಿದ್ದೆ ಆದರೆ ತಾವುಗಳು 30/03/2022 ರಂದು ಹಿಂಬರಹ ನೀಡಿ 8(1)(ಜೆ) ಪ್ರಕಾರ ಬರುವುದಿಲ್ಲ ಎಂದು ಹೇಳಿರುತ್ತೀರಿ ಆದರೆ, ಈ ಹಿಂದೆ ಈ ವಿಷಯವಾಗಿ ಮೇಲ್ಮನವಿ ವಿಚಾರಣೆ ನಡೆದು ಮೇಲ್ಮನವಿ ಪ್ರಾಧಿಕಾರಿಗಳ ಪತ್ರದ ಸಂಖ್ಯೆ ದಿನಾಂಕ 27/11/2019 ಪ್ರ.ಕಾ.ನಿ/ಮೇ.ಪ್ರಾ/ಮಾ.ವಿ/ಮಾಹಅ/2019/54 ಪತ್ರದಲ್ಲಿ ಸ್ಪಷ್ಟವಾಗಿ ಮೇಲ್ಮನವಿ ಪ್ರಾಧಿಕಾರಿ ಮುಂಬಡ್ತಿ ನಡವಳಿ ನೀಡಬೇಕೆಂದು ನಿರ್ದೇಶನ ನೀಡಿರುತ್ತಾರೆ. ಆದ ಕಾರಣ ನಡವಳಿ ಪತ್ರ ನೀಡಬೇಕೆಂದು ವಿನಂತಿ. |
Assigned to PIORamesh H, Dy Manager(HR) |
27
27 |
15 |
ಮಹಿಬೂಬ |
23/2022 ರ ಡಿಪಿಸಿಯಲ್ಲಿ ನನ್ನ ಸಹದ್ಯೋಗಿಗಳ ಮುಂಬಡ್ತಿಯ ವಾಹನ ಚಾಲನೆ ಪರವಾನಿಗೆ ಪತ್ರ ಮತ್ತು ಲೈಸನ್ಸ್ ಯಾವ ಇಸವಿಯಲ್ಲಿ ಆಗಿರುತ್ತದೆ. ಇವರ ವಿವರ ಕೊಡಿ ಹಾಗೂ ಜರಾಕ್ಸ್ ಪ್ರತಿಗಳ T No.194, 195, 196, 197, 199, 201, 202, 203 |
Assigned to PIORamesh H, Dy Manager(HR) |
28
28 |
14 |
ವಿಜಯ ಕುಮಾರ ತಂದೆ ಅಂಬಣ್ಣ @ ಅಮರೇಶ |
ಶ್ರೀ ಅಂಬಣ್ಣ ಬಿ ಆರ್ ಸಂ 3115 ಅಡಳಿತ ವಿಭಾಗ ಇವರ ಕೆಳಗಿನ ದಾಖಲೆಗಳನ್ನು ಧೃಡೀಕೃತ ನಕಲು ಕೊಡುವ ಬಗ್ಗೆ
1) ಶ್ರೀ ಅಂಬಣ್ಣ ಬಿ ಆರ್ ಸಂ 3115 ಅಡಳಿತ ವಿಭಾಗ ಇವರ ಸೇವಾ ಪುಸ್ತಕ.
2) ಶ್ರೀ ಅಂಬಣ್ಣ ಬಿ ಆರ್ ಸಂ 3115 ಅಡಳಿತ ವಿಭಾಗ ಇವರ ವೈದ್ಯಕೀಯ ಸೇವಾ ಅನರ್ಹತೆಗೊಳಿಸಿದ ಆದೇಶ ದಿನಾಂಕ 17/07/2013.
3) ಶ್ರೀ ಅಂಬಣ್ಣ ಬಿ ಆರ್ ಸಂ 3115 ಅಡಳಿತ ವಿಭಾಗ ಇವರ ಕುಟುಂಬ ಸದಸ್ಯರ ವಿವರಗಳು.
4) ಶ್ರೀ ಅಂಬಣ್ಣ ಬಿ ಆರ್ ಸಂ 3115 ಅಡಳಿತ ವಿಭಾಗ ಇವರಿಗೆ ತಮ್ಮ ಕಂಪನಿಯಿಂದ ವೈದ್ಯಕೀಯ ಅನರ್ಹತೆ ಮೇಲೆ ನಿವೃತ್ತಿ ಹೊಂದಿರುವ ಸಮಯದಲ್ಲಿ ಪಡೆದಿರುವ ಸೌಲಭ್ಯಗಳ ವಿವರಗಳು.
5) ಶ್ರೀ ಅಂಬಣ್ಣ ಬಿ ಆರ್ ಸಂ 3115 ಅಡಳಿತ ವಿಭಾಗ ಇವರ ಮಗಳು ಲಕ್ಷ್ಮಿ ಇವರಿಗೆ ಉದ್ಯೋಗ ನೀಡಿದ ಆದೇಶದ ಧೃಡೀಕೃತ ಪ್ರತಿ.
6) ಅರ್ಜಿದಾರ ವಿಜಯ ಕುಮಾರ, ಶ್ರೀಮತಿ ಬಸವರಾಜೇಶ್ವರಿ, ವೀಣಾ ಬಿ ಅನಿಲ್ ಕುಮಾರ, ಸುನಿಲ್ ಕುಮಾರ, ಇವರು ಲಕ್ಷ್ಮಿ ಇವರಿಗೆ ಉದ್ಯೋಗ ನೀಡಲು ಕೊಟ್ಟ ಒಪ್ಪಿಗೆ ಪತ್ರದ ಧೃಡೀಕೃತ ನಕಲು. |
Assigned to PIORamesh H, Dy Manager(HR) |
29
29 |
13 |
ಸಿ ಕೆ ಬಸವರಾಜ |
ಶ್ರೀ ಎಸ್ ಶ್ರಿಕಾಂತ್ ತಂದೆ ಸತ್ಯ ಮೂರ್ತಿ ವಯಸ್ಸು: 33 ವರ್ಷ HGM ಉದ್ಯೋಗ Fitter ಕೆಲಸ ಸಾ: ಮನೆ ನಂ 28/1 ಜೆಟ್ಟಿ ಲೈನ್ ಹಟ್ಟಿ ಕ್ಯಾಂಪ್ ಹಟ್ಟಿ ತಾ: ಲಿಂಗಸುಗೂರು ಜಿ: ರಾಯಚೂರು 584115,
2022 ನೇ ವರ್ಷಕ್ಕೆ ಸೇರಿದ ವೇತನ ಪ್ರಮಾಣ ಪತ್ರ ಕೊಡಬೇಕು ಎಂದು ಕೋರಿ ಅರ್ಜಿ ಕುಟುಂಬ ನ್ಯಾಯಾಲಯಕ್ಕೆ ಬೇಕಾಗಿವೆ ತಕ್ಷಣ ನೀಡಲು ಕೋರಲಾಗಿದೆ. |
Assigned to PIORamesh H, Dy Manager(HR) |
30
30 |
12 |
ಶಿವಪ್ರಸಾದ ತಂದೆ ಲಿಂಗಣ್ಣ |
ದಿ-14/01/2022 ರಂದು ಆರೋಪತರು ಬಸವರಾಜ ತಂ/ ಈರಣ್ಣ ಹಾಗೂ ಪ್ರವೀಣ ತಂ/ ಸೆಲ್ವಮ್ ರವರ ನೇಮಕಾತಿ ತಡೆಹಿಡಿಯಲು ದೂರರ್ಜಿ ಬಗ್ಗೆ ಮಾಹಿತಿ.
ಮೇಲ್ಕಾಣಿಸಿದ ಆರೋಪಿತರ ವಿರುದ್ಧ 10/01/2022 ರಂದು CRL A CRIMINAL ಸಂಖ್ಯೆ 200008/2022 ರಂದು ಮಾನ್ಯ ಉಚ್ಛ ನ್ಯಾಯಾಲಯ ಕಲಬುರಗಿಯಲ್ಲಿ ಪ್ರಕರಣದ ಮೇಲ್ಮನವಿ ದಾಖಲಾಗಿದ್ದು, ಆಪಾಧಿತರ ಪೋಷಕರಾದ ಲಕ್ಷ್ಮೀಬಾಯಿ ಗಂ/ ಈರಣ್ಣ, ಬಿ.ಆರ್.ನಂ.5744, ಆಸ್ಪತ್ರೆ ವಿಭಾಗ ಮತ್ತು ಸೆಲ್ವಮ್ ಬಿ.ಆರ್.ನಂ.3625, ಬಿ.ನಂ. 749, ಕಾರ್ಪೆಂಟರ್ ವಿಭಾಗ ಇವರು ವೈದ್ಯಕೀಯ ಅನರ್ಹಗೊಂಡಿದ್ದು, ಇವರ ಮಕ್ಕಳಾದ ಆಪಾಧಿತರು HGM ಕಂ ಯಲ್ಲಿ ನೇಮಕಾತಿಗೊಳ್ಳುವ ಸುಳಿವು ಸಿಕ್ಕ ಮೇರೆಗೆ ಇದ್ದ ವಾಸ್ತವ ಪ್ರಕರಣದ ಮಾಹಿತಿ ನೀಡುತ್ತಾ ಸದರಿಯವರ ನೇಮಕಾತಿ ಮಾನ್ಯ ಉಚ್ಛ ನ್ಯಾಯಾಲಯ ಕಲಬುರಗಿಯ ಆದೇಶ ಹೊರಬೀಳುವ ತನಕ ನೇಮಕಾತಿ ತಡೆಹಿಡಿಯುವ ದೂರರ್ಜಿ ಸಲ್ಲಿಸುವುದರ ಬಗ್ಗೆ ಕ್ರಮ ಜರುಗಿಸಿರುತ್ತೀರಿ ಹಾಗೆ ಯಾವ ಪ್ರಕಾರ ನನ್ನ ದೂರರ್ಜಿಯನ್ನು ಮುಕ್ತಾಯಗೊಳಿಸಿದ್ದೀರಿ. ಅರೋಪಿಗಳ ವಿರುದ್ಧ ಮಾನ್ಯ ಉಚ್ಛ ನ್ಯಾಯಾಲಯ ಕಲಬುರಗಿಯಲ್ಲಿ ಪ್ರಕರಣದ ಮೇಲ್ಮನವಿ ದಾಖಲಾದ ಮಾಹಿತಿ ತಮಗೆ ಇದ್ದರೂ ಕೂಡ ಆರೋಪಿ ಬಸವರಾಜನನ್ನು ಕಾನೂನಿನ ಯಾವ ನಿಯಮಾನುಸಾರದಡಿ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ದಾಖಲೆ ಸಹಿತ ಸಕಾಲದಲ್ಲಿ ಮಾಹಿತಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸಕೊಳ್ಳುತ್ತೇನೆ |
Assigned to PIORamesh H, Dy Manager(HR) |
31
31 |
11 |
ಅಳ್ಳಪ್ಪ ತಂದೆ ಬಸನಗೌಡ |
ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಎಸ್ಆರ್ ಫಂಡನಿಂದ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರು ಇವರಿಗೆ ದಿನಾಂಕ 3/6/2020 ರಂದು ಚೆಕ್ ಗಳ ಮುಖಾಂತರ ರೂ.4980000 ನೀಡಿದ ಮೇಲೆ ಅವರಿಂದ ಬಂದ ಯುಟಿಲೈಜೇಷನ್ (ಖರ್ಚು) ಪ್ರತಿಗಳ ಮಾಹಿತಿಗಳ ವಿವರಗಳು. |
Assigned to PIORamesh H, Dy Manager(HR) |
32
32 |
07 |
ಹಂಪಮ್ಮ ಗಂಡ ಬಸವಲಿಂಗಯ್ಯ |
ದಿವಂಗತ ನಾಗಯ್ಯ ತಂದೆ ಬಸವಲಿಂಗಯ್ಯ ಹಟ್ಟಿ ಚಿನ್ನದ ಗಣಿ ಕಂಪನಿ ಗಣಿ ವಿಭಾಗ ನಂ 7978 ಮತ್ತು ಬಿ.ಸಂ. ನಂ 1257 ಇದ್ದು ಈತನ ಮರಣದ ನಂತರ ಕಂಪನಿಯಿಂದ ಸಿಗಬೇಕಾದ ಸವಲತ್ತುಗಳನ್ನು ಯಾರಿಗೆ ನೀಡಿದ್ದೀರಿ ಮತ್ತು ಮರಣದ ನಂತರ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದು. ಸಂಪೂರ್ಣವಾದ ಮಾಹಿತಿಯನ್ನು ಪಿಂಚಣಿ ಪಿ.ಎಫ್ ಇನ್ನಿತರ ಸವಲತ್ತುಗಳು ಯಾರಿಗೆ ನೀಡಿದ್ದೀರಿ ಎಂಬುವುದನ್ನು ಸಂಪೂರ್ಣ ಮಾಹಿತಿ ನೀಡುವುದು. |
Assigned to PIORamesh H, Dy Manager(HR) & Prabhunath M P, Manager(Finance) |
33
33 |
10 |
ಅಳ್ಳಪ್ಪ ತಂದೆ ಬಸನಗೌಡ |
ದಿನಾಂಕ 3/06/2020 ರಂದು ಚೆಕಗಳ ಮುಖಾಂತರ ಹಣವನ್ನು ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರು ಇವರಿಗೆ ಹಣ ಸಂದಾಯ ಆದ ಮೇಲೆ 5000 ಫುಡ್ ಕಿಟ್ ಗಳನ್ನು ಖರೀದಿ ಮಾಡಿದ್ದಾರೆ 5000 ಫುಡ್ ಕಿಟ್ ಗಳನ್ನು ತಮ್ಮ ಅಧಿಕಾರಿಗಳ ಸಮ್ಮುಖದಲ್ಲಿ ಹಂಚಿದ ಮಾಹಿತಿಗಳ ವಿವರಗಳು |
Assigned to PIORamesh H, Dy Manager(HR) |
34
34 |
09 |
ಅಳ್ಳಪ್ಪ ತಂದೆ ಬಸನಗೌಡ |
ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಎಸ್ಆರ್ ಫಂಡಿನಿಂದ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರು ಇವರಿಗೆ ದಿನಾಂಕ 03/06/20220 ರಂದು ಚೆಕ್ ಗಳ ಮುಖಾಂತರ ರೂ 4980000 ರೂಪಾಯಿಗಳನ್ನು ನೀಡಿದ ಮೇಲೆ ನೀಡಿದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದಾರೆ ಅಥವಾ ಇಲ್ಲ ಅದರ ಮಾಹಿತಿಗಳ ವಿವರಗಳು 2) ಹಣ ನೀಡಿದ ಮೇಲೆ ಯುಟಿಲೈಜೇಷನ್ ಮಾಡದ ಹಣದ ವಿವರಗಳು |
Assigned to PIORamesh H, Dy Manager(HR) |
35
35 |
08 |
ಅನಿಲಕುಮಾರ್ ತಂದ ವಿರುಪಾಕ್ಷಪ್ಪ ಪಟ್ಟಣಶೆಟ್ಟಿ |
2010ರ ನಂತರ ತಮ್ಮ ಕಂಪನಿಯ ಸಿಬ್ಬಂದಿ ಯಾರಾದರೂ(ಕಾರ್ಮಿಕರು) ಕರ್ತವ್ಯದಲ್ಲಿದ್ದು, ಹೃದಯಾಘಾತದಿಂದ ಆತ್ಮಹತ್ಯೆ ಮಾಡಿಕೊಂಡು ಕೊಲೆಯಾಗಿ ಅವಗಡಗಳಿಂದ ವಿದ್ಯುತ್ ಶಾಕ್ ದಿಂದ ಹಾಗೂ ಇತ್ತಿತ್ತಲಾಗಿ ಬಂದಂತಹ ಕೊವಿಡ್ ದಿಂದ ಮರಣ ಹೊಂದಿದ್ದಲ್ಲಿ ಅಂತವರ ಹೆಸರು, ಅವರ ನಾಮಿನಿ ಹೆಸರು ಹಾಗೂ ಅವರ ಪೋಷಕರ ಪೂರ್ಣ ಹೆಸರು ವಿಳಾಸ ಹಾಗೂ ಕಂಟ್ಯಾಕ್ಟ್ ನಂಬರ ಒದಗಿಸಲು ವಿನಂತಿ |
Assigned to PIORamesh H, Dy Manager(HR) |
36
36 |
06 |
ಎನ್ ರಘುವೀರ್ ನಾಯಕ |
ಹಟ್ಟಿ ಚಿನ್ನದ ಗಣಿ ನಿಗಮ ನಿಯಮಿತ, ನೋಟಿಫಿಕೇಶನ್ ನಂ.66/21,22, ದಿನಾಂಕ 25.01.2022 ರಂದು ಪ್ರಕಟವಾದ ಮರಳು ಹೊರ ತೆಗೆಯುವಿಕೆಯ ಟೆಂಡರ್ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿದ ಬಿಡ್ ದಾರರು ಬಿಡ್ಡಗಾಗಿ ಲಗತ್ತಿಸಿದ ಎಲ್ಲಾ ದಾಖಲಾತಿಗಳ ಧೃಡೀಕೃತ ನಕಲು ಪ್ರತಿ ನೀಡಲು ಕೋರಿದೆ. |
Assigned to PIOHanmanthappa, Dy General Manager(Materials) |
37
37 |
05 |
Shiavraj Kandgal |
ಹಟ್ಟಿ ಚಿನ್ನದ ಗಣಿ ಅಧಿಸೂಚಿತ ಪ್ರದೇಶದಲ್ಲಿ ವಾಸಿಸುತ್ತಿರುವ ಕಾರ್ಮಿಕರು/ಅಧಿಕಾರಿಗಳ ವಾಸಸ್ಥಳದಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಇದನ್ನು ಪರಿಹರಿಸಲು ಕೋರಿದ ಬಗ್ಗೆ |
Assigned to PIORamesh H, Dy Manager(HR) |
38
38 |
04 |
M Dadapheer |
ದಿನಾಂಕ 01.01.2019 ರಿಂದ 15.03.2022 ರವರೆಗೆ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಅಧೀನದಲ್ಲಿರುವ ನಿಗಮ/ಮಂಡಳಿ/ಸಂಸ್ಥೆಗಳಲ್ಲಿ ಇಲಾಖಾವಾರು ಮುಖ್ಯಸ್ಥರು ಧೃಡೀಕರಿಸಿರುವ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿದವರ ವಿವರಗಳನ್ನು ನೀಡಲು ಪ್ರಾರ್ಥಿಸಿಕೊಳ್ಳುತ್ತೇನೆ. |
Assigned to PIORamesh.H, Dy Manager(HR) |
39
39 |
03 |
ಅಳ್ಳಪ್ಪ ತಂದೆ ಬಸನಗೌಡ |
MD HGML ಇವರಿಂದ check No.092593, 94, 95 dated 28-05-2020 for Rs.49,80,000/- is forwarded to Deputy Commissioner Office of the Deputy Commissioner Raichur ಇವರಿಗೆ ಸಂದಾಯ ಆದ ಮೇಲೆ ಅವರಿಂದ ಬಂದ 1) Purchase order copies 2) Vendor bills 3) Distribution list 4) Photos of distribution and 5) Utilisation Certificate ಮಾಹಿತಿಗಳ ವಿವರಗಳು. |
Assigned to PIOರಮೇಶ್.ಹೆಚ್, ಮಾಸ ವಿಭಾಗ |
40
40 |
02 |
Reshma D/o Shahabuddin |
Provide total settlement amount of the deceased employee Mr.Shahbuddin S/o Mahboob sab B.R.no 2354 (Ex) along with the Cheque no's paid to Khaja begum w/o Shahabuddin. |
Assigned to PIOPrabhunath M P, Finance department |
41
41 |
1 |
ಎನ್.ಬಸವರಾಜ |
ಕಾರ್ಮಿಕರ ಕೊರತೆ ಹಿನ್ನಲೆಯಲ್ಲಿ ಸಕ್ಷಮ ಪ್ರಾಧಿಕಾರಿಗಳು ಅನುಮೋದಿಸಿದಂತೆ, ಲೋಹ ವಿಭಾಗ, ಇತರೆ ವಿಭಾಗಗಗಳಲ್ಲಿ ಕಾರ್ಮಿಕರನ್ನು ನಿಯೋಜಿಸಿದ ಕಾರ್ಮಿಕರ ವಿವರ. ನೇಮಕ ಮಾಡಿಕೊಂಡ ಏಜೆನ್ಸಿ ವಿವರ, ನಿಗದಿಪಡಿಸಿದ ವೇತನ ವಿವರ. ನೇಮಕ ಮಾಡಿಕೊಂಡಿರುವ ಕಾರ್ಮಿಕರ ವಿದ್ಯಾರ್ಹತೆ ಅವರ ವಿಳಾಸ ವಿವರ |
Assigned to PIOರಮೇಶ್.ಹೆಚ್ |